02-06-2025 Monday isaresourceinfo News and other Information.
👉🏿 OPS ಜಾರಿಯಾಗದಿದ್ದರೆ ಹೋರಾಟ-ಷಡಾಕ್ಷರಿ*
👉🏿 ಕಾಲ್ಪನಿಕ ಬಡ್ತಿ ವಾಸ್ತವಿಕಜಾರಿ ಶೀಘ್ರ,ಬಡ್ತಿಗೆ 1 ದಿನ ಮುಂಚೆ ನಿವೃತ್ತರಾದ್ರೂ ಸಿಗುತ್ತೆ ಸೌಲಭ್ಯ | ಸುಪ್ರೀಂ ತೀರ್ಪಿನ ಅನ್ವಯ ಅನುಷ್ಠಾನ ಅನಿವಾರ್ಯ
👉🏿 ನೌಕರರ ಸಂವಿಧಾನಬದ್ಧ ಹಕ್ಕು ಒಪಿಎಸ್: ನ್ಯಾ.ಚಂದ್ರಶೇಖರಯ್ಯ|ಹಳೆ ಪಿಂಚಣಿ ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ಸಲಹೆ
👉🏿 ಶಿಕ್ಷಕರ ಬೈಗುಳ ಆತ್ಮಹತ್ಯೆಗೆ ಪ್ರಚೋದನೆ ಅಲ್ಲ: ಸುಪ್ರೀಂ,ಶಿಸ್ತು ಕಾಪಾಡಲು ಗದರಿಸುವುದು ತಪ್ಪಲ್ಲ
👉🏿 ಯಾವುದೋ ಕೋರ್ಸ್ಗೆ ಇನ್ಯಾವುದೋ ಪಾಠ!
👉🏿 ಒಳ ಮೀಸಲು ಸಮೀಕ್ಷಾ ಅವಧಿ ವಿಸ್ತರಣೆ
👉🏿 RTE ಸೀಟ್ ನೀರಸ ಪ್ರತಿಕ್ರಿಯೆ
👉🏿 ಗಿರಿನಾಡಲ್ಲಿ ಶೇ.51ರಷ್ಟು ಶಿಕ್ಷಕರೇ ಇಲ್ಲ !
👉🏿 ದಾಖಲಾತಿ ಹೆಚ್ಚಿಸಲು ಮಕ್ಕಳಿಗೆ ಎಫ್ಡಿ!
👉🏿 ಕೌನ್ಸೆಲಿಂಗ್ ಮೂಲಕ ಬೋಧಕೇತರ ಸಿಬ್ಬಂದಿ ವರ್ಗಾವಣೆಗೆ ಸೂಚನೆ
👉🏿 ಶಾಲೆಗಳಿಗೆ ಕೊರೊನಾ ಮಾರ್ಗಸೂಚಿ
👉🏿 ನಿಮ್ಮ ಮನೆ ಬಾಗಿಲಲ್ಲೇ ಇನ್ನು ಆರೋಗ್ಯ ಪರೀಕ್ಷೆ
👉🏿 ಕೆನರಾ ಬ್ಯಾಂಕ್ ಖಾತೆಗಳಲ್ಲಿ ಕನಿಷ್ಠ ಮೊತ್ತವಿಲ್ಲದಿದ್ದರೆ ದಂಡ ಕಟ್ಟುವಂತಿಲ್ಲ
👉🏿 ಯುಜಿ, ಪಿಜಿಗೆ ಒಂದೇ ವೇಳಾಪಟ್ಟಿ
👉🏿 ಸರಕಾರಿ ಪಿಯು ಮಕ್ಕಳ ಸಾಧಾರಣ ಸಾಧನೆ
👉🏿 ಆಪರೇಷನ್ ಸಿಂದೂರ ಕುರಿತು ಪ್ರಬಂಧ ಸ್ಪರ್ಧೆ
👉🏿 ಹೊಸ ಪಿಯು ಕಾಲೇಜು ಖಾಸಗಿ ಡಿಮ್ಯಾಂಡ್!*
👉🏿 ಸಿರಿಗಂಧಂ ಗೆಲ್ಗೆ, ಸಂರಕ್ಷಣೆಯಾಗಲಿ ನಮ್ಮ ಚೆಲುವ ಗಂಧದ ನಾಡು
👉🏿 ಪಶ್ಚಿಮಘಟ್ಟ ಮತ್ತೊಂದು ಸ್ಟಡಿ*
👉🏿 ಉಪನ್ಯಾಸಕರ ಕೊರತೆ ನಡುವೆಯೇ ಪಿಯು ತರಗತಿಗಳು ಇಂದು ಆರಂಭ
👉🏿 ಜೂನ್ನಿಂದ ಯಾವೆಲ್ಲ ಹಣಕಾಸು ನಿಯಮ ಬದಲು?
👉🏿 ಭಾರತದ ವಿದ್ಯಾರ್ಥಿಗಳಿಗೆ ಅಮೆರಿಕ ವೀಸಾ ವಿಳಂಬ
👉🏿 ಮುಂಗಾರು ಕೃಷಿಯೂ ಸಮೃದ್ಧ
👉🏿 ವಾಣಿಜ್ಯ ಎಲ್ಪಿಜಿ ದರ 24 ರು. ಇಳಿಕೆ
👉🏿 ಗೃಹ ಆರೋಗ್ಯ ಯೋಜನೆ ವಿಸ್ತರಣೆ
👉🏿 ಕ್ಷಮೆ ಕೇಳದೆ ಕಮಲ್ ಮೊಂಡಾಟ: ಬಂದ್ಗೆ ಸಜ್ಜು
👉🏿 ವಿಧಾನಸಭೆ ಉಪ ಚುನಾವಣೆಗಾಗಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ
👉🏿 ರಷ್ಯಾ ಮೇಲೆ ಉಕ್ರೇನ್ ಡೋನ್ ದಾಳಿ
👉🏿 ಬೆಂಗಳೂರು-ಪಂಜಾಬ್ ಫೈನಲ್ ಫೈಟ್
👉🏿 ಎಐ ಕಲಿಯದಿದ್ದರೆ ಇನ್ನು ಮುಂದೆ ಕೆಲಸ ಸಿಗಲ್ಲ!
👉🏿 ಭಾರತದಲ್ಲಿ ಫಿನ್ಟೆಕ್ ಕ್ರಾಂತಿ
👉🏿 ವಕೀಲರ ವಾಹನಗಳಿಗೆ ಶೀಘ್ರ ಕ್ಯೂಆರ್ ಕೋಡ್ ಸ್ಟಿಕ್ಟರ್!
👉🏿 ಮುಧೋಳ ಶ್ವಾನಕ್ಕೆ ಡಿಮ್ಯಾಂಡ್, ಪ್ರಧಾನಿಯಿಂದ ದೇಶಕ್ಕೆ ದೇಸಿ ನಾಯಿ ಪರಿಚಯ | ಶ್ವಾನ ಸಾಕಲು ಜನರ ಆಸಕ್ತಿ
👉🏿 ಕೊರೋನಾ: ರಾಜ್ಯದಲ್ಲಿ ನಿನ್ನೆ 17 ಮಂದಿಗೆ ಸೋಂಕು ದೃಢ,ಸಕ್ರಿಯ ಪ್ರಕರಣಗಳ ಸಂಖ್ಯೆ 253ಕ್ಕೇರಿಕೆ ಈ ಪೈಕಿ 250 ಮಂದಿಗೆ ಮನೆಯಲ್ಲೇ ಆರೈಕೆ
👉🏿 ಕೇರಳ ರಾಜ್ಯದ ಶಾಲೆಗಳಲ್ಲಿ ಕನ್ನಡ ಭಾಷೆ ಕಡೆಗಣನೆಗೆ ತಡೆ,ಮಲಯಾಳಿ ಕಡ್ಡಾಯ ಮಸೂದೆಗೆ ರಾಷ್ಟ್ರಪತಿ ನಿರಾಕರಣೆ
👉🏿 ಆರೋಪಿಯ ಫೋನಲ್ಲಿ ಆನ್ಸೆನ್ ಬೆಟ್ಟಿಂಗ್ ಆಡಿದ ಎಸ್ಐ ಸಸ್ಪೆಂಡ್, ಆರೋಪಿಯ ₹95000 ಹಣ ದುರುಪಯೋಗ ತುರುವೇಕೆರೆ ಸಬ್ ಇನ್ಸ್ಪೆಕ್ಟರ್ ಅಮಾನತು
👉🏿 ಇನ್ನೂ 4 ದೇಶದಲ್ಲಿ ಪಾಕ್ ಬಣ್ಣ ಬಯಲಿಗೆಳೆದ ಭಾರತ
👉🏿 80% ಠಾಣೆ ಪರಿವೀಕ್ಷಣೆ ಮಾಡಿ ದಯಾನಂದ್ ದಾಖಲೆ!
👉🏿 ಬಾಂಗ್ಲಾದೇಶ ನೋಟುಗಳಲ್ಲೀಗ ಹಿಂದು ದೇಗುಲಗಳ ಫೋಟೋ! ಹಿಂದು ನರಮೇಧ ಬಳಿಕ ನೆರೆದೇಶದ ಕಣ್ಣೊರೆಸುವ ತಂತ್ರ
👉🏿 ಒಳಮೀಸಲು ಸರ್ವೆ90% ಪೂರ್ಣ, ಮನೆ ಮನೆ ಸಮೀಕ್ಷೆ ಅಂತ್ಯ | ವಿಶೇಷ ಶಿಬಿರ, ಆನ್ಲೈನ್ ಮೂಲಕ ಸರ್ವೆ ಕಾರ್ಯ ಬಾಕಿ,ಜೂ.8ಕ್ಕೆ ಆ ಸಮೀಕ್ಷೆಗಳೂ ಮುಕ್ತಾಯ | ಈವರೆಗೆ 1.04 ಕೋಟಿ ಎಸ್ಸಿ ಜನರ ಗಣತಿ
👉🏿 ಎಐ ಕಲಿಯದಿದ್ದರೆ ಇನ್ನು ಮುಂದೆ ಕೆಲಸ ಸಿಗಲ್ಲ, ಎಚ್ಚರ!
👉🏿 ಇಸ್ಕಾನ್ ರಥಕ್ಕೆ ಸುಖೋಯಿ ಯುದ್ಧ ವಿಮಾನದ ಟೈರ್ ಅಳವಡಿಕೆ
No comments:
Post a Comment